ದಿನಕ್ಕೊಂದು ವಿಷಯ
ಲಗ್ನಪತ್ರಿಕೆ..!………………………………………….ಅ. ಲಗ್ನಪತ್ರಿಕೆ ಸಾತ್ತ್ವಿಕವಾಗಿರಬೇಕು ! ಸಮಾಜದಲ್ಲಿನ ದುಂದುವೆಚ್ಚದ ಪ್ರಭಾವದಿಂದ ವಿವಾಹವಿಧಿಯು ಹೆಚ್ಚಿನವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಆದುದರಿಂದಲೇ ವಿವಾಹದಲ್ಲಿ ಹಣವನ್ನು ಮಿತಿಮೀರಿ
ಶ್ರೀ ರಾಮನವಮಿ ಆಚರಣೆಯ ಆಧ್ಯಾತ್ಮಿಕ ಮಹತ್ವವೇನು ಗೊತ್ತಾ? ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ
ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ|ರಘುನಾಥಾಯ ನಾಥಾಯ ಸೀತಾಯ ಪತಯೇ ನಮಃ ॥ ಇದು ಬಹು ಪ್ರಸಿದ್ಧವಾದ ಶ್ಲೋಕ. ಆದರೆ ಆ
ಎಲ್ಲರಿಗೂ ಹನುಮ ಜಯಂತಿಯ ಶುಭಾಶಯಗಳು. ಸಾಮಾನ್ಯವಾಗಿ ಹನುಮ ಜನ್ಮೋತ್ಸವವನ್ನು ಚೈತ್ರ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಹನುಮ ಜಯಂತಿಯನ್ನು ದೇಶದಲ್ಲಿ ಬಹಳ
ಕಣ್ಣಾ ಮುಚ್ಚಾಲೆ ಹಾಡಿಗೆ ಒಳ ಅರ್ಥ…! “ಕಣ್ಣಾ ಮುಚ್ಚೇ….ಕಾಡೇ ಗೂಡೇ….ಉದ್ದಿನ ಮೂಟೆ….ಉರುಳೇ ಹೋಯ್ತು….ನಮ್ಮಯ ಹಕ್ಕಿ …ನಿಮ್ಮಯ ಹಕ್ಕಿ ….ಬಿಟ್ಟೇ ಬಿಟ್ಟೆ
ದಿನಕ್ಕೊಂದು ಗಾದೆ
ಶಿವಪೂಜೆಯಲ್ಲಿ ಕರಡಿಗೆ ಬಿಟ್ಟ ಹಾಗೆ ! ಎನ್ನುವುದು ಪ್ರಸಿದ್ಧವಾದ ಗಾದೆ… ‘ಕರಡಿಗೆ’ ಎಂಬುದು ಸಂಸ್ಕೃತದ ‘ಕರಂಡಕ’ದಿಂದ ಕನ್ನಡಕ್ಕೆ ಬಂದ ಶಬ್ದ.
ಹಿಂದಿನವರು ಸಂಭಾಷಣೆಯಲ್ಲಿ ಮಾತುಮಾತಿಗೂ ಗಾದೆಗಳನ್ನು ಸೇರಿಸುತ್ತಿದ್ದರು… ಈಗಿನವರಿಗೆ ಆ ರೂಢಿ ತಪ್ಪಿದೆ…(ಮಾತೇ ಅಪರೂಪ…ಗಾದೆಗಳಿಗೆ ಹೋದ್ರಿ…😅😅) 😛😛 ಗಾದೆ ಗೌರಜ್ಜಿ ಜೊತೆ
ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಗಾದೆಗಳು ಜನಜನಿತವಾದ ಅನುಭವಿಗಳಿಂದ ನುಡಿಯಲ್ಪಟ್ಟ ಸತ್ಯವಾಕ್ಯಗಳು. ಹಲವು ಬಾರಿ ಈ ವಾಕ್ಯಗಳು
ಜಟ್ಟಿ ಜಾರಿ ಬಿದ್ರು ಮೀಸೆ ಮಣ್ಣಾಗಲಿಲ್ಲ ಅಕ್ಷರಶಃ ಅರ್ಥ – “ಕುಸ್ತಿಪಟು/ಹೆವಿವೇಯ್ಟ್ ಜಾರಿಬಿದ್ದು ಕೆಳಗೆ ಬಿದ್ದಿದ್ದರೂ, ಅವನ ಮೀಸೆ ಸ್ವಲ್ಪವೂ
ದಿನಕ್ಕೊಂದು ಒಗಟು
ಸರ್ವಜ್ಞ ಪ್ರಮುಖವಾಗಿ ತ್ರಿಪದಿಗಳೆಂಬ ಮೂರು ಸಾಲಿನ ವಚನಗಳನ್ನು ರಚಿಸಿದ. ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕು ಅಬಲೂರ.ಅವನ
ಒಗಟುಗಳು Here are the famous collection of best tricky Kannada ogatugalu with answers Ogatugalu In Kannada Riddle In Kannada
ಒಗಟು – ಒಬ್ಬಣ್ಣ ಇಳಿತಾನೆ ಒಬ್ಬಣ್ಣ ಹತ್ತುತ್ತಾನೆ / One brother comes down while other goes up
*ನಿಮ್ಮ ಮಿದುಳಿಗಷ್ಟು ಕೆಲಸ!**************************ಮನೆಯಲ್ಲಿದ್ದು ಮೊದಲಿಗಿಂತಲೂ ಹೆಚ್ಚಿನ ಕೆಲಸ ಮಾಡಿ ಮಾಡಿ ಬೇಸರವೇ…??????ಬೇಸರ ಕಳೆಯುವ ಈ ಕನ್ನಡದ ೨೦ ಪದಗಳನ್ನು ಪತ್ತೆಮಾಡಿ!ಹಾಂ!