ಲಕ್ಷ್ಮಿ ಜಯಂತಿ ಎಂದರೆ ಲಕ್ಷ್ಮಿ ದೇವಿಯ ಜನ್ಮದಿನ..! ಲಕ್ಷ್ಮಿ ದೇವಿಯು ಸಂಪತ್ತು ಮತ್ತು ಸಮೃದ್ಧಿಯ ದೇವತೆ. ಸಮುದ್ರ ಮಂಥನ ಎಂದು
ಆದರ್ಶ ಮತ್ತು ವಾಸ್ತವ…… ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ಅಥವಾ ಮೇಲಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ……..
ಮಂಕೀ ಟ್ರಾಪ್. ಕೆಲವು ದಿನಗಳ ಹಿಂದೆ ಹೈದರಾಬಾದ್ ನ ಪೇಪರ್ ಒಂದರ ಒಂದು ಮೂಲೆಯಲ್ಲಿ ಒಂದು ಸಣ್ಣ ಸುದ್ದಿ ಪ್ರಕಟವಾಗಿತ್ತು.
9 ಬಗೆಯ ಕಾರ್ಕೊಟಕ ( ನವಪಾಷಾಣ ) ವಿಷದಿಂದ ನಿರ್ಮಿತವಾದ ವಿಗ್ರಹ..!
ಶರಣಾಗತಿ. ಪಾಂಡವರು ವನವಾಸದಲ್ಲಿದ್ದಾಗ, ಕೃಷ್ಣ ಒಮ್ಮೆ,ಅವರಿದ್ದೆಡೆಗೆ ಅವರನ್ನು ವಿಚಾರಿಸಲೆಂದು ಬಂದ. ಎಲ್ಲರಿಗೂ ಅವನನ್ನು ನೋಡಿ ಬಹಳ ಸಂತೋಷವಾಯಿತು. ಅವನನ್ನು ನೋಡಿ
ಅಮಲಕಿ ಏಕಾದಶಿ: ಪೂಜೆ ವಿಧಾನ, ಮಂತ್ರ ಮತ್ತು ವ್ರತಕಥೆ..! ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ಅಮಲಕಿ ಏಕಾದಶಿ
ಕೆಲವು ದೇವಾಲಯಗಳಲ್ಲಿ ಕಾಣಬರುವ ವಿಚಿತ್ರ ಸಂಗತಿಗಳು(ಅತಿಶಯಗಳು)1. ಮದುರೆ ಮೀನಾಕ್ಷಿಯಮ್ಮನ ತೀರ್ಥಕೊಳದಲ್ಲಿ ಮೀನು ಬದುಕುವುದಿಲ್ಲ.2.ತಿರುವಣ್ಣಾಮಲೈ bಶ್ರೀ ಅಣ್ಣಾಮಲೈ ರಾಜಗೋಪುರದಿಂದ ಹೊರಗೆ ಬರದೇ
ಸಮುದ್ರದ ಚಿಪ್ಪು ಹಣವಾದರೆ? ಸುಂದರ ಜಗತ್ತಿನ ಕಥೆ ಒಬ್ಬ ಪುಟ್ಟ ಬಾಲಕ ತನ್ನ ತಂಗಿಯೊಂದಿಗೆ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ. ಹಿಂತಿರುಗಿ ನೋಡಿದರೆ
” ಹಿಂದಿನಕಾಲವಲ್ಲ – ವಂಡಾರುಕಂಬಳವಲ್ಲ ” ಇತಿಹಾಸ ಪ್ರಸಿದ್ಧ ವಂಡಾರು ಕಂಬಳವಂಡಾರಿನ ಹಿರಿಯರು ಆಗಾಗ ಗಾದೆ ಮಾತೊಂದನ್ನು ಹೇಳುತ್ತಿರುತ್ತಾರೆ, ಅದೇನೆಂದರೆ
“ಸತ್ಸಂಗದ ಫಲ” ವಶಿಷ್ಠ ಮಹರ್ಷಿಗಳು ಒಂದು ಸಾರಿ ಒಂದು ಸಪ್ತಾಹ ಮಾಡಿದರು, ವಿಶ್ವಾಮಿತ್ರ ಋಷಿಗಳನ್ನು.ಅಧ್ಯಕ್ಷತೆಗೆ ಕರೆದಿದ್ದರು . ಸಪ್ತಾಹವೆಲ್ಲ.ಮುಗಿದು ಪೂರ್ಣಾಹುತಿಯಾದ