ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಭಾರತದ ವಿಶೇಷ ದೇಗುಲ ಗಳ ಸಂಗ್ರಹ

🙏 ವರ್ಷಕ್ಕೆ ಒಮ್ಮೆ ಸೂರ್ಯಕಿರಣ ತಾಗೋ ದೇವಾಲಯಗಳು..🙏

  1. ನಾಗಳಾಪುರುಂ ವೇದ ನಾರಾಯಣ ಸ್ವಾಮಿ ದೇಗುಲ
  2. ಕೊಲ್ಲಾಪುರ ಲಕ್ಷ್ಮಿ ದೇಗುಲ
  3. ಬೆಂಗಳೂರು ಗವಿ ಗಂಗಾಧರ ದೇಗುಲ
  4. ಅರಿಸೇವೆಲ್ಲಿ ಸೂರ್ಯ ನಾರಾಯಣ ದೇಗುಲ
  5. ಮೋಗಳೇಶ್ವರ್
  6. ಕೋದಂಡರಾಮ ಕಡಪ ಜಿಲ್ಲೆ

B. 🙏ನಿರಂತವಾಗಿ ಜಲ ಪ್ರವಹಿಸುವ ದೇವಾಲಯಗಳು🙏

  1. ಮಹಾನಂದಿ
  2. ಜಂಬುಕೇಶ್ವರ್
  3. ಬುಗ್ಗ ರಾಮಲಿಂಗೇಶ್ವರ
  4. ಕರ್ನಾಟಕ ಕಮಂಡಲ ಗಣಪತಿ
  5. ಹೈದರಾಬಾದ್ ಕಾಶಿ ಬುಗ್ಗೆ ಶಿವಾಲಯ
  6. ಮಲ್ಲೇಶ್ವರಂ.. ಬೆಂಗಳೂರು
  7. ರಾಜರಾಜೇಶ್ವರ ಬೆಲ್ಲಂಪಲ್ಲಿ ಶಿವಾಲಯ
  8. ಸಿದ್ದಗಂಗಾ ತುಮಕೂರು

C. 🙏ನಿರಂತರ ಜ್ವಾಲರೂಪದಲ್ಲಿ ದರುಶನ ನೀಡೋ ದೇಗುಲಗಳು🙏

  1. ಜ್ವಾಲಾಮುಖಿ.. ಜ್ವಾಲದೇವಿ
  2. ಅರುಣಾಚಲ ಈಶ್ವರ್
  3. ಮಂಜುನಾಥ

D. 🙏ಶ್ವಾಸ ತಗೊಳ್ಳುವ ಕಾಲಹಸ್ತೀಶ್ವರ್.🙏

E. 🙏ಪೂಜೆಗಾಗಿ ಸಮುದ್ರ ಹಿಂದೆ ಹೋಗುವ ದೇವಸ್ಥಾನ🙏

  1. ಗುಜರಾತ್ ನಿಷ್ಕಳಂಕ ಮಹಾದೇವ್
  2. 40 ವರ್ಷಕ್ಕೊಮ್ಮೆ ಸಮುದ್ರ ಜಲಪೂಜೆ ನಡೆಯುವ ಪುಂಗನೂರ್ ಶಿವಾಲಯ

F. 🙏 ತಿಂಗಳಿಗೊಮ್ಮೆ ಸ್ತ್ರೀ ಬಹಿಷ್ಟು ಆಗೋ ದೇಗುಲ🙏

  1. ಅಸ್ಸಾಂ ಕಾಮಕ್ಯ ದೇವಿ
  2. ಕೇರಳ ದುರ್ಗಾ ಮಾತ
  ಪಂಚಾಮೃತದ ವಿಶಿಷ್ಟತೆ, ಪ್ರಯೋಜನಗಳು

G. 🙏 ಬಣ್ಣ ಬದಲಾಗುವ ದೇಗುಲ🙏

  1. ಉತ್ತರಾಯಣ ಮತ್ತು ದಕ್ಷಿಣಾಯಣಕ್ಕೆ ಒಮ್ಮೆ ಬಣ್ಣ ಬದಲಾಗುವ ಅತಿಶಯ ವಿನಾಯಕ ದೇಗುಲ T. N.
  2. ಹುಣ್ಣಿಮೆಗೆ ಬಿಳಿ ಮತ್ತು ಅಮಾವಾಸ್ಯೆಗೆ ಕಪ್ಪು ಬಣ್ಣ ಆಗುವ ಗೋದಾವರಿ ಪಂಚರಾಮ ಸೋಮೇಶ್ವರ ದೇಗುಲ

H. 🙏ನಿರಂತರ ಬೆಳೆಯುವ ಮೂರ್ತಿಗಳು🙏

  1. ಕಾಣಿಪಾಕಂ
  2. ಯಾಗಂಟಿ ಬಸವಣ್ಣ
  3. ಬಸವನಗುಡಿಯ ಬಸವ, ಬೆಂಗಳೂರು
  4. ಬಿಕ್ಕವೊಳು ಲಕ್ಷ್ಮಿ ಗಣಪತಿ

I. 🙏6 ತಿಂಗಳಿಗೆ ಒಮ್ಮೆ ತೆರೆಯುವ ದೇವಾಲಯಗಳು🙏

  1. ಕೇದಾರನಾಥ
  2. ಬದರಿನಾಥ್
    ಇಲ್ಲಿ 6 ತಿಂಗಳು ಬಾಗಿಲು ಮುಚ್ಚಿದರು ದೀಪ ಬೆಳಗುತ್ತದೆ
  3. ಗುಹ್ಯ ಕಾಳಿ ಮಂದಿರ

J. 🙏ವರ್ಷಕ್ಕೊಮ್ಮೆ ತೆರೆಯುವ ದೇವಾಲಯ🙏
ಅಮರನಾಥ ದೇವಾಲಯ
ಹಾಸನಾಂಬ ದೇಗುಲ ಹಾಸನ..
ಇಲ್ಲಿ ಇಡೀ ವರ್ಷ ಇಟ್ಟ ಪ್ರಸಾದ ಹಾಳಾಗದೆ ತಾಜಾ ಆಗಿ ಇರುತ್ತೆ.

  ದೀಪಾವಳಿ ಅಭ್ಯಂಜನ ಸ್ನಾನ ಯಾಕೆ , ಹೇಗೆ ಮಾಡಬೇಕು ?

K. 🙏12 ವರ್ಷಕ್ಕೊಮ್ಮೆ ಸಿಡಿಲು ಬಡಿದು ಹಾಗೆ ಮುಚ್ಚುವ ಬಿಜೀಲಿ ಮಹಾದೇವ ಆಲಯ H. p.

L. 🙏ಸ್ವಯಂ ಪ್ರಸಾದ ಸೇವಿಸೋ🙏

  1. ಕೇರಳ ಶ್ರೀ ಕೃಷ್ಣ ದೇವಾಲಯ..
  2. ಬೃಂದಾವನ ರಾಧಾಕೃಷ್ಣ

M. 🙏ನೀರಿನಲ್ಲಿ ದೀಪ ಬೆಳಗುವ ಮಂದಿರ🙏
ಘದಿಯ ಘಾಟ್ ಮಾತಾಜಿ ಮಂದಿರ.. M.P.

N. 🙏ಮನುಷ್ಯನ ಶಾರೀರಕ ಆಕೃತಿ ರೀತಿ ಕಾಣುವ ಮಂದಿರ🙏

  1. ಹಿಮಾಚಲ ನರಸಿಂಹ ದೇವಾಲಯ
  2. ಇಷ್ಟ ಕಾಮೇಶ್ವರಿ . ಶ್ರೀಶೈಲ

O. 🙏ಪಾನಕ ಚಪ್ಪರಿಸುತ್ತ ಕುಡಿಯೋ ದೇವರು🙏
ಪಾನಕಾಲ ನರಸಿಂಹ ದೇವರು A. P.

P. 🙏ಛಾಯಾ ವಿಶೇಷ🙏
ಛಾಯಾ ಸೋಮೇಶ್ವರ.. ಸ್ಥಂಬದ ನೆರಳು ಕಾಣುತ್ತೆ

  1. ಹಂಪಿ ವಿರೂಪಾಕ್ಷ.. ಗೋಪುರದ ನೆರಳು ವಿರುದ್ಧ ದಿಕ್ಕಿನಲ್ಲಿ ಮೂಡುವುದು..

Q. 🙏ನೀರಿನಲ್ಲಿ ತೇಲುವ ದೇವರು🙏
Nepal vishnu (ಸಾವಿರ ಟನ್ ವಿಗ್ರಹ)
ತಿರುಪತಿ ಬಾಲಾಜಿ
ಅನಂತ ಪದ್ಮನಾಭ ಕೇರಳ
ರಾಮೇಶ್ವರ
ಕಂಚಿ
ಚಿಲುಕೂರಿ ಬಾಲಾಜಿ
ಪಂದರಿನಾಥ
ಬದ್ರಾಚಲಂ
ಅನ್ನವರಂ

  ದೀಪಾವಳಿ ಹಾಗು ಬಲಿ ಪಾಡ್ಯಮಿ

R 🙏 ಪೂರಿ ಜಗನ್ನಾಥ್ ವಿಶೇಷ🙏
ಹಕ್ಕಿಗಳು ಹಾರೋದಿಲ್ಲ
ಸಮುದ್ರ ಘೋಷ ಇಲ್ಲ
ಗೋಪುರದ ನೆರಳು ಬೀಳದು
ದೇವರಿಗೆ ಸಮರ್ಪಿಸಿದ ಒಡನೆ ಪರಿಮಳಿಸುವ ಪ್ರಸಾದ..

ಇಷ್ಟು ವಿಶೇಷಗಳು ನಮ್ಮ ಭಾರತೀಯ ದೇವಾಲಯಗಳು.. ಇನ್ನೂ ಎಷ್ಟೋ ಸಾವಿರ ವಿಶೇಷ ದೇಗುಲಗಳು ಈ ಭರತ ಖಂಡದಲ್ಲಿ ಇವೆ..

ಶ್ರೀ ಹರಿ ವಾಸುದೇವ, ಗೂವಿಂದ, ಕೃಷ್ಣ ಮುಕುಂದ, ಮಾಧವ ಮಧುಸೂದನ , ಕಾಮಿತವನಿತ್ತು ಕಾಯೂ ಶ್ರೀಹರಿ….
🙏🙏🙏🙏🙏🙏🙏🙏🙏

Leave a Reply

Your email address will not be published. Required fields are marked *

Translate »