ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಗ್ರಾಮದೇವತೆ ಮಹಿಮೆ, ಮಂತ್ರ, ಅನುಗ್ರಹ

ಗ್ರಾಮದೇವತೆ ಮಹಿಮೆ..!

ಗ್ರಾಮದೇವತೆಯನ್ನು ಪೂಜಿಸುವುದರಿಂದ ಗ್ರಾಮದಲ್ಲಿ ಹರಡುವ ರೋಗಗಳು ˌ ಶತ್ರುಭಾಧೆ ˌ ಚೋರಭಾಧೆ ˌ ಮಾರಕಾದಿ ಉಪದ್ರವಗಳಿಂದ ನಾವು ಪಾರಾಗಬಹುದು.

ಗ್ರಾಮ ದೇವತೆ ಕೋಪಗೊಂಡರೆ ಗ್ರಾಮ ಕಳಾಹೀನವಾಗುವುದು. ಕ್ಷಾಮ ˌ ರೋಗ ˌ ರುಜಿನಗಳು ಬಂದು ಗ್ರಾಮವನ್ನು ನಾಶ ಮಾಡುವುದು.

ಗ್ರಾಮ ದೇವತೆಯ ತೃಪ್ತಿಗಾಗಿ ಪೂಜೆ ˌ ಅಭಿಷೇಕ ˌ ಹವನ ˌ ಹೋಮ ˌ ಅನ್ನ ಸಂತರ್ಪಣೆ ಮಾಡಬೇಕು. ತಾಯಿಯನ್ನು ತಲೆಯ ಮೇಲೆ ಹೊತ್ತು ಕೊಂಡು ಇಡೀ ಗ್ರಾಮವನ್ನೆಲ್ಲಾ ಸುತ್ತಾಡಿ ಬರಬೇಕು. ಇದರಿಂದ ಸಂತುಷ್ಟಗೊಂಡು ತಾಯಿಯು ಗ್ರಾಮವನ್ನು ಕಾಪಾಡುವಳು.

  ರಾತ್ರಿ ವೇಳೆ ಮೈಸೂರು ಅರಮನೆಯ ಗುಮ್ಮಟದಲ್ಲಿ ಕೆಂಪು ಬಣ್ಣದ ದೀಪ ಉರಿಯುವುದು ಏಕೆ ಗೊತ್ತಾ?

ಗ್ರಾಮದೇವತೆಯ ಮಂತ್ರ

ಓಂ ಜ್ವಲ ಜ್ವಲ ಜ್ವಾಲಾಮುಖಿ ಜ್ವಾಲಾಮುಖಿ
ಜ್ವಾಲಾ ಕರಾಳವದನೆ ˌ ಓಂ ಮಹಾಮಾರಿ ಆತ್ರ ಆಗಚ್ಭ ˌ ಅತ್ರ ತಿಷ್ಟಳಂಕ ಶಕ್ತಿ ˌ ಶಾಂಭವಿ ಶಾಂತಿಂ ಕುರು ಕುರು ಜಡಿ ನಾಯಕಿ ˌ ಹ್ರೀಂ ಹಸಕಹ ಹ್ರೀಂ ಮಯಿ ಶೋಣಿಕೆ ಮಂ ಮಾರಿ ಗ್ರಾಮ ರಕ್ಷರಕ್ಷ ಶ್ರೀಂ ಶ್ರೇಯಸಿ ತುಷ್ಟಿಂ ಕರೋಮಿ ಸ್ವಾಹಾ

ಎಂದು 108 ಸಲ ಜಪಿಸಿದರೆ ತಾಯಿಯ ಅನುಗ್ರಹವಾಗುವುದು.

ಈ ಮಂತ್ರವನ್ನು 10ˌ000 ಸಲ ಜಪ ಮಾಡಿ ಆ ಗ್ರಾಮ ದೇವತೆಯನ್ನು ಸ್ಮರಿಸಿ ಮಲಗಿದರೆ ಆ ಗ್ರಾಮದಲ್ಲಿ ಆಗುವ ವಿದ್ಯಾಮಾನಗಳೆಲ್ಲವೂ ತಿಳಿಯುತ್ತವೆ.

  ಶ್ರೀಶಿಂಶುಮಾರರೂಪಿ ಭಗವಂತನ ಅವತಾರ ಮತ್ತು ಸ್ತೋತ್ರ ಮಹಾತ್ಮೆ

ತಾಯಿಗೆ ತಂಬಿಟ್ಟು ದೀಪ ಇಡಿ.
ಕೋಸಂಬರಿ ಪಾನಕ ನೈವೇದ್ಯ ಮಾಡಿರಿ.

ಮೂಲ ವಿಚಾರ ನೀಡಿದವರು
ಪೂಜ್ಯ ಗುರುಗಳು ವೇದಬ್ರಹ್ಮ ಶ್ರೀ ಗುಂಜೂರು ರಾಮಚಂದ್ರ ಶಾಸ್ರ್ತೀಗಳು.

Leave a Reply

Your email address will not be published. Required fields are marked *

Translate »