ನಮ್ಮ ಬಗ್ಗೆ

ನಮ್ಮ ಬಗ್ಗೆ – About Us

ಈ ಜಾಲತಾಣವು ಸಮಾಜದ ಎಲ್ಲ ವರ್ಗದವರಿಗೆ ವಿವಿಧ ರೀತಿಯ ಉಪಯುಕ್ತ ವಿಷ್ಯ, ಮಾಹಿತಿಗಳನು ತಿಳಿಸಲು ಹಾಗು ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವ

ಸಾಮಾಜಿಕ ಮಾಧ್ಯಮ

ಶ್ರೀ ರಾಮ ಪೂಜಾ ಕಲ್ಪ

🙏ಮನುಷ್ಯರಿಗೆ ಅತ್ಯಂತ ಪವಿತ್ರತೆಯನ್ನು ಉಂಟುಮಾಡುವ ಕರ್ಮಗಳು – ಯಜ್ಞ, ದಾನ ಮತ್ತು ತಪಸ್ಸು ಎಂದು ಗೀತಾಶಾಸ್ತ್ರವು ಹೇಳುತ್ತದೆ. ಶ್ರೀ ರಾಮ ಪೂಜಾ ಕಲ್ಪದಲ್ಲಿ ಅವು ಮೂರೂ ಸೇರುತ್ತವೆ. ಅದರಲ್ಲಿ ಜ್ಞಾನಯಜ್ಞ  ದ್ರವ್ಯಯಜ್ಞಗಳು ಅರ್ಪಿತವಾಗುತ್ತವೆ. ಸಾತ್ವಿಕ ದಾನವು ನೆರವೇರುತ್ತವೆ. ಕಾಯಕ,ವಾಚಿಕ ಮತ್ತು ಮಾನಸಿಕವಾದ ತಪಸ್ಸೂ ಸಂಪನ್ನವಾಗುತ್ತದೆ. ಮೂರೂ ಸೇರಿ ” ಪೂರ್ವಸುಕೃತ ” ಎಂಬಂತೆ ಅವುಗಳ ಸೇರುವಿಕೆಯಿಂದಾಗಿ ಶ್ರೀ ರಾಮಚಂದ್ರನ ಅನುಷ್ಠಾನ  ಮಾಡುವವನು ಅತ್ಯಂತ ಧನ್ಯನಾಗುತ್ತಾನೆ

Leave a Reply

Your email address will not be published. Required fields are marked *

Translate »